ಮಾನ್ಯರೆ,
ವಿಷಯ: ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಹವಾಮಾನ ಬದಲಾವಣೆ ಪರಿಸರ ಅಧ್ಯಯನ ಶಿಬಿರಕ್ಕೆ ಆಹ್ವಾನಿಸಿ
ಗಣನೀಯ ಪ್ರಮಾಣದಲ್ಲಿ ಭೂಮಿಯ ತಾಪಮಾನ ಏರುತ್ತಿರುವುದರಿಂದ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವದ ಮೇಲೆ ಕರಾಳ ಪರಿಸ್ಥಿತಿ ಸಂಭವಿಸುವ ಅಪಾಯದ ಕರೆಗಂಟೆ ದೊರೆತಿದೆ ಎಂಬುದು ಸಂಶೋಧನೆ ಹಾಗೂ ಅನುಭವಗಳಿಂದ ರುಜುವಾತಾಗಿದೆ. ಮಾನವ ಹಾಗೂ ಇತರೆ ಸಹ ಜೀವಿಗಳ ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯತೆಯಿಂದ ಭೂತಾಪಮಾನದ ಮಿತಿಯನ್ನು ಕಾಯ್ದುಕೊಳ್ಳಲು ಜಾಗತಿಕ ಸಮುದಾಯ ಎಚ್ಚರಗೊಂಡಿರುವುದು ಸರಿ ಈ ಹಿನ್ನಲೆಯಲ್ಲಿ ಸಾಕಷ್ಟು ರಾಜತಾಂತ್ರಿಕ ಚರ್ಚೆ, ಸಲಹೆ ಹಾಗೂ ಮುಂದಿನ ಹೆಜ್ಜೆಗಳನ್ನು ಇಡಲು ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿವೆ.
ಈ ಹಿನ್ನಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಈ ಕುರಿತು ಸ್ಥಳಿಯ ಅಧ್ಯಯನ ಹಾಗೂ ಜನಜಾಗೃತಿ ಮೂಡಿಸಲು ಶ್ರಮಿಸುತ್ತಿದೆ, ಈ ಸಂಬಂಧ ಹಾಸನ ತಾಲೋಕು ಸಮಿತಿಯು ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತ ಕಾರ್ಯಾಗಾರವನ್ನು ದಿನಾಂಕ:೨೫/೦೬/೨೦೧೪ರ ಬೆಳಗ್ಗೆ ೯ಗಂಟೆಯಿಂದ ಸಂಜೆ ೫ ಗಂಟೆಯವರಗೆ ಹಾಸನದಲ್ಲಿ ಹಮ್ಮಿಕೊಂಡಿದೆ. ಸದರಿ ಕಾರ್ಯಾಗಾರದಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಗುವುದು.
ಈ ಕಾರ್ಯಗಾರಕ್ಕೆ ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಸಕ್ತ ಯುವಜನ ಅರ್ಜಿಯನ್ನು ಭರ್ತಿಮಾಡಿ ದಿನಾಂಕ:೨೨/೦೬/೨೦೧೪ರೊಳಗೆ ಕಾರ್ಯದರ್ಶಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್.ಜಿ.ಆರ್ ಶಾಲಾವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ-೫೭೩೨೦೧ ಅಂಚೆ, ಈಮೇಲ್ ಅಥವ ಮುದ್ದಾಂ ಕಳುಹಿಸಿಕೊಡಲು ಕೋರಿದೆ.
v ಈ ಶಿಬಿರವು ಉಚಿತವಾಗಿದ್ದು ಪರಿಸರ ಆಸಕ್ತರಿಗೆ ಮಾತ್ರವಾಗಿರುತ್ತದೆ ಹಾಗೂ ಕೇವಲ ೪೦ಜನರಿಗೆಮಾತ್ರ ಸೀಮಿತಗೊಳಿಸಲಾಗಿದೆ.
v ನಿಗದಿತ ಅರ್ಜಿನಮೂನೆ ಮೆಲ್ಕಾಣಿಸಿದ ವಿಳಾಸದಲ್ಲಿ ದೊರೆಯಲಿದೆ ಮತ್ತು
sciencemessenger.blogspot.in bgvshassandistrict.blogspot.in ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವ ಮಾದರಿಯಲ್ಲಿ ಭರ್ತಿಮಾಡಿ ಈ ಮೇಲ್ ಮೂಲಕವೂ ಸಲ್ಲಿಸಬಹುದು, ಈ ಮೇಲ್ ವಿಳಾಸ
bgvs.hsn@rediffmail.com
೧. ವಿದ್ಯಾರ್ಥಿ/ಯುವಜನರಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಸುವುದು ಹಾಗೂ ಪರಿಸರ ತಜ್ಞರನ್ನಾಗಿ ರೂಪಿಸುವುದು.
೨. ಶಾಲೆಗಳ ವಿಜ್ಞಾನ ಹಾಗೂ ಪರಿಸರ ಸಂಘಗಳನ್ನು ಬಲಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವುದು, ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿ ಹಾಗೂ ಮಿತ ಬಳಕೆಯ ಕುರಿತು ಪ್ರಚಾರೋಂದಲನ ನಡೆಸುವುದು.
೩. ಹವಾಮಾನ ಬದಲಾವಣೆಯಲ್ಲಿ ಪರಿಸರ ಮಲಿನತೆಯ ಪಾತ್ರ ಹಾಗೂ ಭಾರತ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇಪಿಸುವುದು.
೪. ಪಕ್ಷಿ ಹಾಗೂ ನಿಸರ್ಗ ವೀಕ್ಷಣಾ ಮತ್ತು ಅಧ್ಯಯನ ತಂಡದಲ್ಲಿ ಸಂಪನ್ಮೂಲವ್ಯಕ್ತಿ/ಅಧ್ಯಯನಕಾರರನ್ನಾಗಿ ರೂಪಿಸುವುದು.
(ಜಯಪ್ರಕಾಶ)
ಕಾರ್ಯದರ್
ವಿಷಯ: ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಹವಾಮಾನ ಬದಲಾವಣೆ ಪರಿಸರ ಅಧ್ಯಯನ ಶಿಬಿರಕ್ಕೆ ಆಹ್ವಾನಿಸಿ
ಗಣನೀಯ ಪ್ರಮಾಣದಲ್ಲಿ ಭೂಮಿಯ ತಾಪಮಾನ ಏರುತ್ತಿರುವುದರಿಂದ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವದ ಮೇಲೆ ಕರಾಳ ಪರಿಸ್ಥಿತಿ ಸಂಭವಿಸುವ ಅಪಾಯದ ಕರೆಗಂಟೆ ದೊರೆತಿದೆ ಎಂಬುದು ಸಂಶೋಧನೆ ಹಾಗೂ ಅನುಭವಗಳಿಂದ ರುಜುವಾತಾಗಿದೆ. ಮಾನವ ಹಾಗೂ ಇತರೆ ಸಹ ಜೀವಿಗಳ ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯತೆಯಿಂದ ಭೂತಾಪಮಾನದ ಮಿತಿಯನ್ನು ಕಾಯ್ದುಕೊಳ್ಳಲು ಜಾಗತಿಕ ಸಮುದಾಯ ಎಚ್ಚರಗೊಂಡಿರುವುದು ಸರಿ ಈ ಹಿನ್ನಲೆಯಲ್ಲಿ ಸಾಕಷ್ಟು ರಾಜತಾಂತ್ರಿಕ ಚರ್ಚೆ, ಸಲಹೆ ಹಾಗೂ ಮುಂದಿನ ಹೆಜ್ಜೆಗಳನ್ನು ಇಡಲು ಭಿನ್ನ ಭಿನ್ನ ಅಭಿಪ್ರಾಯಗಳು ಬಂದಿವೆ.
ಈ ಹಿನ್ನಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ದೇಶಾದ್ಯಂತ ವಿವಿಧ ಸ್ಥರಗಳಲ್ಲಿ ಈ ಕುರಿತು ಸ್ಥಳಿಯ ಅಧ್ಯಯನ ಹಾಗೂ ಜನಜಾಗೃತಿ ಮೂಡಿಸಲು ಶ್ರಮಿಸುತ್ತಿದೆ, ಈ ಸಂಬಂಧ ಹಾಸನ ತಾಲೋಕು ಸಮಿತಿಯು ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತ ಕಾರ್ಯಾಗಾರವನ್ನು ದಿನಾಂಕ:೨೫/೦೬/೨೦೧೪ರ ಬೆಳಗ್ಗೆ ೯ಗಂಟೆಯಿಂದ ಸಂಜೆ ೫ ಗಂಟೆಯವರಗೆ ಹಾಸನದಲ್ಲಿ ಹಮ್ಮಿಕೊಂಡಿದೆ. ಸದರಿ ಕಾರ್ಯಾಗಾರದಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಗುವುದು.
ಈ ಕಾರ್ಯಗಾರಕ್ಕೆ ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಸಕ್ತ ಯುವಜನ ಅರ್ಜಿಯನ್ನು ಭರ್ತಿಮಾಡಿ ದಿನಾಂಕ:೨೨/೦೬/೨೦೧೪ರೊಳಗೆ ಕಾರ್ಯದರ್ಶಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಎಸ್.ಜಿ.ಆರ್ ಶಾಲಾವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆ, ಹಾಸನ-೫೭೩೨೦೧ ಅಂಚೆ, ಈಮೇಲ್ ಅಥವ ಮುದ್ದಾಂ ಕಳುಹಿಸಿಕೊಡಲು ಕೋರಿದೆ.
v ಈ ಶಿಬಿರವು ಉಚಿತವಾಗಿದ್ದು ಪರಿಸರ ಆಸಕ್ತರಿಗೆ ಮಾತ್ರವಾಗಿರುತ್ತದೆ ಹಾಗೂ ಕೇವಲ ೪೦ಜನರಿಗೆಮಾತ್ರ ಸೀಮಿತಗೊಳಿಸಲಾಗಿದೆ.
v ನಿಗದಿತ ಅರ್ಜಿನಮೂನೆ ಮೆಲ್ಕಾಣಿಸಿದ ವಿಳಾಸದಲ್ಲಿ ದೊರೆಯಲಿದೆ ಮತ್ತು
sciencemessenger.blogspot.in bgvshassandistrict.blogspot.in ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವ ಮಾದರಿಯಲ್ಲಿ ಭರ್ತಿಮಾಡಿ ಈ ಮೇಲ್ ಮೂಲಕವೂ ಸಲ್ಲಿಸಬಹುದು, ಈ ಮೇಲ್ ವಿಳಾಸ
bgvs.hsn@rediffmail.com
v ಹೆಚ್ಚಿನ ವಿವರಕ್ಕಾಗಿ ಮೇಲಿನ ವಿಳಾಸ ಅಥವ ಈ ನಂಬರುಗಳಿಗೆ
9844097010, 9481492407, 9448346828 ಕರೆಮಾಡಿ ಪಡೆದುಕೊಳ್ಳಬಹುದು.
ಗುರಿಗಳು೧. ವಿದ್ಯಾರ್ಥಿ/ಯುವಜನರಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಸುವುದು ಹಾಗೂ ಪರಿಸರ ತಜ್ಞರನ್ನಾಗಿ ರೂಪಿಸುವುದು.
೨. ಶಾಲೆಗಳ ವಿಜ್ಞಾನ ಹಾಗೂ ಪರಿಸರ ಸಂಘಗಳನ್ನು ಬಲಪಡಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವುದು, ಹಾಗೂ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿ ಹಾಗೂ ಮಿತ ಬಳಕೆಯ ಕುರಿತು ಪ್ರಚಾರೋಂದಲನ ನಡೆಸುವುದು.
೩. ಹವಾಮಾನ ಬದಲಾವಣೆಯಲ್ಲಿ ಪರಿಸರ ಮಲಿನತೆಯ ಪಾತ್ರ ಹಾಗೂ ಭಾರತ ಸರ್ಕಾರವು ಹಾಕಿಕೊಂಡಿರುವ ಯೋಜನೆಗಳ ಪರಿಚಯವನ್ನು ಜನತೆಗೆ ಮಾಡಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇಪಿಸುವುದು.
೪. ಪಕ್ಷಿ ಹಾಗೂ ನಿಸರ್ಗ ವೀಕ್ಷಣಾ ಮತ್ತು ಅಧ್ಯಯನ ತಂಡದಲ್ಲಿ ಸಂಪನ್ಮೂಲವ್ಯಕ್ತಿ/ಅಧ್ಯಯನಕಾರರನ್ನಾಗಿ ರೂಪಿಸುವುದು.
(ಜಯಪ್ರಕಾಶ)
ಕಾರ್ಯದರ್

No comments:
Post a Comment